ನಾರಾಯಣಗುರು

ಪೂಜ್ಯ ಗುರುಗಳಿಂದ ಶಿವಲಿಂಗ ಪ್ರತಿಷ್ಠಾಪನೆ

ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳು ಶ್ರೀ ಕ್ಷೇತ್ರದ ಪ್ರತಿಷ್ಠಾಪನೆಗಾಗಿ ಮೂರನೆಯ ಸಲ ಮಂಗಳೂರಿಗೆ ಪಾದಾರ್ಪಣೆ ಮಾಡಿದರು. 21.2.1912ರ ಶಿವರಾತ್ರಿಯ ಪುಣ್ಯದಿನ ಬಿಲ್ಲವರು ಸೇರಿದಂತೆ ಸಮಸ್ತ ಅಸ್ಪೃಶ್ಯ ಸಮುದಾಯದ ಭಾಗ್ಯದ ಬಾಗಿಲು ತೆರೆದ ಪರ್ವಕಾಲ… ಅದೇ ದಿನ ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಅತ್ಯಂತ ಕಾರಣಿಕ ಶಕ್ತಿಯ ಶಿವಲಿಂಗವನ್ನು ಪೂಜ್ಯ ಗುರುಗಳು ತನ್ನ ದಿವ್ಯಕರಗಳಿಂದಲೇ ಪ್ರತಿಷ್ಠಾಪನೆ ಮಾಡಿದರು. ಆ ದಿನ ಈ ಸಮುದಾಯದ ಚರಿತ್ರೆಯಲ್ಲೇ ಒಂದು ಅವಿಸ್ಮರಣೀಯ ಘಟನೆಯಾಗಿ ದಾಖಲಾಯಿತು. ಶ್ರೀ ಗುರುಗಳು ಶಿವಲಿಂಗವಿರುವ ಗರ್ಭಗುಡಿಯೊಳಗೆ ಹೋಗಿ ಶಿವಲಿಂಗಕ್ಕೆ […]

ಪೂಜ್ಯ ಗುರುಗಳಿಂದ ಶಿವಲಿಂಗ ಪ್ರತಿಷ್ಠಾಪನೆ Read More »

ಬ್ರಹ್ಮ ಶ್ರೀ ನಾರಾಯಣಗುರುವರ್ಯರಿಗೆ ವಿಶೇಷ ಗುರುಪೂಜೆ

ಭಗವಾನ್ ಶ್ರೀ ನಾರಾಯಣ ಗುರುದೇವನಿಗೆ ವಿಶೇಷ ಗುರುಪೂಜೆ ಕ್ಷೇತ್ರದ ಗುರು ಸಾನಿಧ್ಯದಲ್ಲಿ. ಇಂದು ಬಹಳ ಭಕ್ತಿ ಸಂಭ್ರಮದಿಂದ ನಡೆಯಿತು. ಮಹಾದೇವವನ್ನು ಸೃಷ್ಟಿಯ ಬಣ್ಣದ ಬಣ್ಣದ ಹೂವುಗಳಿಂದ ಬಹಳ ಸುಂದರವಾಗಿ ಅಲಂಕಾರ ಮಾಡಿರುವುದು ಗುರುದೇವರ ಪರಮ ಭಕ್ತರ ಸಂತೋಷಕ್ಕಾಗಿ, ಆನಂದಕ್ಕಾಗಿ, ನೆಮ್ಮದಿಗಾಗಿ, ಅನ್ನುವುದು ಎಷ್ಟೋ ಸತ್ಯನೋ ಅಷ್ಟೇ ಸತ್ಯ ಗುರುದೇವರ ಮೇಲಿರುವ ಪೂರ್ಣ ಭಕ್ತಿ ಶ್ರದ್ಧೆ ಗೌರವ ಅನ್ನುವುದು ಅಷ್ಟೇ ಸತ್ಯವಾಗಿದೆ. ಇದು ಇಲ್ಲಿನ ವಿಶೇಷ. ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಯಾವುದೇ ವಿಶೇಷ ಮಹೋತ್ಸವ ಇರಲಿ, ಪ್ರತಿ

ಬ್ರಹ್ಮ ಶ್ರೀ ನಾರಾಯಣಗುರುವರ್ಯರಿಗೆ ವಿಶೇಷ ಗುರುಪೂಜೆ Read More »

ನಾರಾಯಣಗುರುಗಳ ಭಾವಚಿತ್ರ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ

ಮಂಗಳೂರು : ವರ್ಷಂಪ್ರತಿ ರಾತ್ರಿಯಿಡೀ ಅಸಂಖ್ಯಾತ ಟ್ಯಾಬ್ಲೊಗಳೊಂದಿಗೆ ನವದುರ್ಗೆಯರು, ಗಣಪತಿ, ಶಾರದೆ, ನಾರಾಯಣ ಗುರುಗಳ ಮೂರ್ತಿ ಸಹಿತ ವೈಭವದ ಶೋಭಾಯಾತ್ರೆ ನಡೆಯುತ್ತಿತ್ತು. ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ದಸರಾ ಶೋಭಾಯಾತ್ರೆ ಬದಲಿಗೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ ನಡೆಸಲಾಯಿತು. ಈ ಟ್ಯಾಬ್ಲೋ ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್ ಸರ್ಕಲ್, ಕೆಎಸ್ ರಾವ್ ರಸ್ತೆ, ಪಿಎಂ ರಾವ್ ರೋಡ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ

ನಾರಾಯಣಗುರುಗಳ ಭಾವಚಿತ್ರ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ Read More »

ಶೋಷಿತರಿಗೆ, ದುರ್ಬಲರಿಗೆ, ಶೂದ್ರರೆನಿಸಿದವರಿಗೆ ಆತ್ಮಸ್ಥೈರ್ಯ ಗೌರವದ ಬದುಕು ನೀಡಿದ ತಾಣ ಶ್ರೀ ಗೋಕರ್ಣನಾಥ ಕ್ಷೇತ್ರ

ಧಾರ್ಮಿಕ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಅದ್ವಿತೀಯವಾದ ಪರಿವರ್ತನೆಯ ಗಾಳಿ ಬೀಸುತ್ತಿದೆಯೆಂದಾದರೆ ಅದಕ್ಕೆ ಕಾರಣ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಆ ಮಹಾ ಪುರುಷರಿಂದಲೇ ಪ್ರತಿಷ್ಠಾಪಿಸಲ್ಪಟ್ಟ ದೇವಾಲಯಗಳು. ಧಾರ್ಮಿಕ ಶೋಷಣೆ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆಯ ಕರಾಳ ಬದುಕು, ಗುಲಾಮಗಿರಿತನ ಇವುಗಳನ್ನೆಲ್ಲಾ ಮೆಟ್ಟಿ ನಿಂತು. ಭಗವಂತನ ಸೃಷ್ಠಿಯಲ್ಲಿ ಮಾನವರೆಲ್ಲರೂ ಸಮಾನರು ಎಂದು ಸಾರಿ, ಈ ವರ್ಗಕ್ಕೆ ದೇವರ ದರ್ಶನ ಮಾಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುವರ್ಯರು. ಅಂದು ಶ್ರೀ ನಾರಾಯಣ ಗುರುಗಳು ಬಂದು ದೇವಾಲಯ ಸ್ಥಾಪನೆಯಂತಹ ಧಾರ್ಮಿಕ

ಶೋಷಿತರಿಗೆ, ದುರ್ಬಲರಿಗೆ, ಶೂದ್ರರೆನಿಸಿದವರಿಗೆ ಆತ್ಮಸ್ಥೈರ್ಯ ಗೌರವದ ಬದುಕು ನೀಡಿದ ತಾಣ ಶ್ರೀ ಗೋಕರ್ಣನಾಥ ಕ್ಷೇತ್ರ Read More »

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ನಾರಾಯಣ ಗುರುಜಯಂತಿ 13-9-2019

ಉದ್ಘಾಟನೆ: ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ. ಸಚಿವರು ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತ್  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ಸಹಕಾರ ದೊಂದಿಗೆ 13-9-2019ಶುಕ್ರವಾರ ಬೆಳಿಗ್ಗೆ 11ಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಲೋಕಸಭಾ ಸದಸ್ಯರು ಮತ್ತು ಚುನಾಯಿತ ಪ್ರತಿನಿಧಿಗಳು ಭಾಗವಹಿಸುವುದರಿಂದ ಹಾಗೂ ಸರಕಾರ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಾತಿ ಭೇದ, ಮತ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ನಾರಾಯಣ ಗುರುಜಯಂತಿ 13-9-2019 Read More »

You cannot copy content of this page

Scroll to Top