ಅಕ್ಟೋಬರ್ 22, 2020

ನವರಾತ್ರಿಯ ಆರನೇಯ ದಿನ: ಕಾತ್ಯಾಯಿನಿ ದೇವಿಯ ಆರಾಧನೆ

ಕಾತ್ಯಾಯಿನಿ ದೇವಿಯನ್ನು ಯುದ್ಧದ ದೇವತೆ ಎಂದೂ ಕರೆಯಲಾಗುತ್ತದೆ. ಮಹರ್ಷಿ ಕಾತ್ಯಾನಿಗೆ ಹುಟ್ಟಿದ ಮಗಳು ಪಾರ್ವತಿಯು ಕಾತ್ಯಾಯಿನಿ. ದುರ್ಗೆಯ ಈ ರೂಪವನ್ನು ನವರಾತ್ರಿ ಹಬ್ಬದ 6ನೇ ದಿನದಂದು ಪೂಜಿಸಲಾಗುತ್ತದೆ. ನವರಾತ್ರಿ ಹಬ್ಬದ 6ನೇ ದಿನದಂದು ಕಾತ್ಯಾಯಿನಿ ದೇವಿಯನ್ನು ಪೂಜಿಸುವುದು ಹೇಗೆ..? ಪೂಜೆಯ ಪ್ರಯೋಜನವೇನು..? ಇಲ್ಲಿದೆ ಕಾತ್ಯಾಯಿನಿ ದೇವಿ ಮಂತ್ರ! ನವರಾತ್ರಿಯು ಭಾರತದಲ್ಲಿ ಕಂಡುಬರುವ ಪ್ರಮುಖ ಹಬ್ಬಗಳಲ್ಲೊಂದು. ದೇಶದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ಆದರೆ ಈ ಹಬ್ಬದಲ್ಲಿ ಆರಾಧಿಸುವ ದೇವಿ ಎಂದರೆ ಅದು […]

ನವರಾತ್ರಿಯ ಆರನೇಯ ದಿನ: ಕಾತ್ಯಾಯಿನಿ ದೇವಿಯ ಆರಾಧನೆ Read More »

ವೈಭವದ ಮಂಗಳೂರು ದಸರಾ

ಅಸ್ಪ್ರಶ್ಯತೆಯ ಮೃತ್ಯುಛಾಯೆಯ ಅಮಲಿನಲಿ,ಕನವರಿಸುತ್ತಿರಲು ಸಮಾಜ,ಒಂದೇ ಜಾತಿ ಒಂದೇ ಮತ ಒಂದೇ ದೇವರೆಂಬ,ಪವಿತ್ರ ಪರಿಕಲ್ಪನೆಯ ಮೂಲಮಂತ್ರದಲಿ,ಮನುಕುಲ ವಂದಿತಬ್ರಹ್ಮ ಜ್ಞಾನಿಯ ಶುದ್ದಹಸ್ತದಲಿ,ಅವಿರ್ಭವಿಸಿದ,ಲಿಂಗಸ್ವರೂಪಿಯಾಗಿತ್ರೀನೇತ್ರದಾರಿ,ಗೋಕರ್ಣನಾಥನೆಂಬ ನಾಮಾಂಕಿತದಲಿ,ಕುದುರೋಳಿ ಕ್ಷೇತ್ರದ ಪರಮಪುಣ್ಯ ನೆಲದಲಿ!ಕಾಲಾಂತರದಲಿ ಬದಲಾವಣೆಬಯಸಲು ಸಮಾಜ,ಒಂದೆಡೆ,ಬಡವರ ಬಂದುವೆನಿಸಿ,ಗುರು ತತ್ವಾದರ್ಶಗಳ ಹರಿಕಾರನಂತೆ ಗೋಚರಿಸಿ,ಶ್ರೀ ಕ್ಷೇತ್ರ ನವೀಕರಣರೂವಾರಿಯಾಗಿ ಮೂಡಿಬಂದರು,ಮೆಟ್ಟಿನಿಂತು,ವರ್ಣಭೇದದ ಕರಾಳ ಮುಖವನು!ಗುರುವಾಣಿಯಂತೆ,ಜಾತಿ-ಮತ ಭೇದ ಮರೆತು,ಸಮಾಜ ಒಂದಾಗಲು,ಕಲಾಮತೆಯ ಆರಾಧನೆಯ ನಾಡಹಬ್ಬ,ಕರಾವಳಿ ಸೀಮೆಗೇ,ಹೊನ್ನಕಲಶವೆಂಬತೆ ಭಾಸವಗುತ್ತಿಹುದು ಇಂದು,ವೈಭವದ ಮಂಗಳೂರು ದಸರಾ! ರಚನೆ : ಬಂಟ್ವಾಳ ಸಂತೋಷ್ ಪೂಜಾರಿ

ವೈಭವದ ಮಂಗಳೂರು ದಸರಾ Read More »

ಶ್ರೀ ಗೋಕರ್ಣನಾಥ ಕ್ಷೇತ್ರದ ಆಲ್ಬಂ ಸಾಂಗ್ ಬಿಡುಗಡೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಲ್ಬಂ ಸಾಂಗ್ ಅನ್ನು ನವರಾತ್ರಿಯ ಐದನೇ ದಿನವಾದ ಬುಧವಾರ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಬಿಡುಗಡೆಗೊಳಿಸಿದರು. ಕ್ಷೇತ್ರಾಡಳಿತ ಮಂಡಳಿ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮಾರಾಜ್ ಆರ್., ಗೋಪಾಲಕೃಷ್ಣ ಕುಂದರ್ ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ಎಕ್ಕಾರಿನ ಉದಯೋನ್ಮುಖ ಹಾಡುಗಾರ್ತಿ ಗ್ರೀಷ್ಮಾ ಕಟೀಲ್ ಅವರ ಕಂಠದಲ್ಲಿ ಮೂಡಿಬಂದ ಹಾಡಿಗೆ ಯಶವಂತ ಬೊಳೂರು ಸಾಹಿತ್ಯ ಬರೆದಿದ್ದಾರೆ. ಸಂಗೀತ ಕೆ.ರವಿಶಂಕರ್, ಸಂಕಲನ ಕಾರ್ತಿಕ್ ಕಾಜಿಲ, ರೆಕಾರ್ಡಿಂಗ್ ಸಿನಾಯ್ ವಿ.ಜೋಸೆಫ್

ಶ್ರೀ ಗೋಕರ್ಣನಾಥ ಕ್ಷೇತ್ರದ ಆಲ್ಬಂ ಸಾಂಗ್ ಬಿಡುಗಡೆ Read More »

ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ, ವೈದಿಕ ಕಾರ್ಯ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ಐದನೇ ದಿನವಾದ ಬುಧವಾರ (21.10.2020) ಬೆಳಗ್ಗೆ ಗಂಟೆ 10 ಗಂಟೆಗೆ ಕುಮಾರಿ ದುರ್ಗಾ ಹೋಮ , ಅಪರಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ ರಾತ್ರಿ 7 ರಿಂದ 9ರವರೆಗೆ ಭಜನಾ ಕಾರ್ಯಕ್ರಮ, 9 ರಿಂದ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆತ ನೆರವೇರಿತು. ಅ.21ರಂದು ಸಂಜೆ 6ರಿಂದ ಶ್ರಾವ್ಯ ಮತ್ತು ಪ್ರತೀಕ್ಷಾ ಅವರಿಂದ ಭರತನಾಟ್ಯ, 7ರಿಂದ ಸಪ್ತಸ್ವರ ಆರ್ಕೇಸ್ಟ್ರಾದ ಪ್ರಭಾಕರ್ ತಣ್ಣೀರು ಬಾವಿ ಮತ್ತು ಬಳಗದವರಿಂದ ಭಕ್ತಿ

ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ, ವೈದಿಕ ಕಾರ್ಯ Read More »

ನವರಾತ್ರಿಯ ಐದನೇ ದಿನ: ಸ್ಕಂದಮಾತೆಯ ಆರಾಧನೆ

ಸ್ಕಂದ ಮಾತೆಯನ್ನು ನವರಾತ್ರಿಯ ಐದನೇ ದಿನ ಆರಾಧಿಸುವವರು ಜೀವನದಲ್ಲಿ ಶಾಂತಿ ಹಾಗೂ ಸಂತೋಷವನ್ನು ಪಡೆಯುತ್ತಾರೆ. ಹಾಗೂ ಮೋಕ್ಷದ ಮಾರ್ಗವು ಸುಲಭವಾಗಿರುತ್ತದೆ. ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ‘ಸ್ಕಂದಮಾತಾ’ ಎಂದು ಪ್ರಸಿದ್ಧಳಾಗಿದ್ದಾಳೆ. ದೇವಿಯ ಈ ರೂಪವನ್ನು ಆರಾಧಿಸಿದರೆ ನಮ್ಮಲ್ಲಿರುವ ದೈವತ್ವವನ್ನು ಪೋಷಿಸುತ್ತಾಳೆ ಎಂಬ ನಂಬಿಕೆ ಇದೆ. ಸ್ಕಂದ ಮಾತೆಯ ಮಹತ್ವ ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ

ನವರಾತ್ರಿಯ ಐದನೇ ದಿನ: ಸ್ಕಂದಮಾತೆಯ ಆರಾಧನೆ Read More »

You cannot copy content of this page

Scroll to Top